CATEGORIES

NEWSLETER


 

ಪರಿಸರ ಗಣಪತಿ

ಮುಖ್ಯ ಸಂದೇಶ

ನಿಮಗೆ ತಿಳಿದಿರುವ ವಿಷಯ ನಾವು ಪ್ರತಿ ವರಷವು ಭಾದ್ರಪದ ಮಾಸದಲ್ಲಿ ಗಣೇಶ ಚತುರ್ಥಿಯನ್ನು ಆಚರಿಸುತ್ತೇವೆ. ಬೇರೆ ಬೇರೆ ಗಾತ್ರದ ಗಣಪತಿಯ ವಿಗ್ರಹವನ್ನು ಮಣ್ಣಿನಿಂದ ಮಾಡುತ್ತೇವೆ. ಮನೆಯಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುತ್ತೇವೆ. ಅನೇಕ ವಸ್ತುಗಳ ಜೊತೆಯಲ್ಲಿ ೧೦ ದಿನಗಳವರೆಗೂ ಪೂಜೆಯನ್ನು ಮಾಡುತ್ತೇವೆ. ಎಲ್ಲ ವಿಗ್ರಹಗಳನ್ನು ಒಂದೇ ದಿನ ನೀರಿನಲ್ಲಿ ಮುಳುಗಿಸುತ್ತೇವೆ ಅಥವ ೧೦ ದಿನಗಳಾದ್ಯಂತ ಮುಳುಗಿಸುತ್ತೇವೆ. ಗಣಪತಿಯ ವಿಗ್ರಹಗಳನ್ನು ನೀರಿನಲ್ಲಿ ಮುಳುಗಿಸುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಗಣಪತಿ ವಿಗ್ರಹವನ್ನು ಹುಲ್ಲು, ಬಟ್ಟೆ, ಕಾಗದ, ಮರ, ಥರ್ಮಕೋಲ್, ಪ್ಲಾಸ್ಟರ್ ಆಫ್ […]

ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ

ಪರಿಸರ ಸಂರಕ್ಷಣೆ ನಮ್ಮೆಲ್ಲರಹೊಣೆ: ನಾವು ನಮ್ಮ , ದೈನಂದಿನ ವ್ಯವಹಾರದಲ್ಲಿ ಅನುಸರಿಸಬೇಕಾದ ಕೆಲವು ದೃಷ್ಠಿಕೋನವನ್ನು ಬೆಳಿಸಿಕೊಳ್ಳಬೇಕಾಗುತ್ತದೆ; ದೇಶಭಕ್ತಿ, ಪರಮಾತ್ಮನಲ್ಲಿ ಭಕ್ತಿ ಇತ್ಯಾದಿ ಪ್ರಮುಖ. ರಾಷ್ಟ್ರೀಯದೃಷ್ಟಿ ಧಾರ್ಮಿಕ ದೃಷ್ಟಿಯ ಜೊತೆಗೆ ಪರಿಸರ ಸಂರಕ್ಷಣೆಯು ಒಂದು ಭಾವನೆ, ಅದನ್ನೂ ಕೂಡ ನಾವು ಬೆಳಿಸಿಕೊಳ್ಳಬೇಕು. ನಮ್ಮ ಹಿಂದಿನ ಎಲ್ಲರೂ ಕೂಡ ಅದರ ಕಡೆಗೆ ವಿಷೇಶ ಕಾಳಜಿ ವಹಿಸಿದ್ದಾರೆ.  ಶ್ರೀಕೃಷ್ಣನಂತೂ ತನ್ನ ಅನೇಕ ಲೀಲೆಗಳಲ್ಲಿ ಇದ್ದನ್ನು ತೋರಿಸಿದ್ದಾನೆ. ಉತ್ಸವಗಳಲ್ಲಿ ಗಣೇಶೋತ್ಸವ ಪ್ರಧಾನವಾದದ್ದು . ಗಣಪತಿ ಉತ್ಸವವನ್ನು ಆಚರಿಸುವಾಗ ಸಾಂಸ್ಕೃತಿಕ ದೃಷ್ಟಿಯನ್ನೇ ಮರೆತು ಕೇವಲ […]

ಪರಮಪೂಜ್ಯ ಸ್ವಾಮಿ ಬ್ರಹ್ಮಾನಂದಜಿ

ನಮ್ಮ ಉಪನಿಷತ್ತುಗಳಲ್ಲಿ ಋಷಿಗಳು ಪರಮಾತ್ಮನ ಪೂಜೆಯನ್ನ ಮನಸ್ಸಿನ ಪ್ರಶಾಂತತೆಯಿಂದ ಮನಸ್ಸಿನ ಪ್ರಶಾಂತತೆಗಾಗಿ ಅಂತ ಹೇಳಿದ್ದಾರೆ. ಅಂದರೆ ನಮ್ಮ ಇಂದ್ರಿಯಗಳ, ಮನಸ್ಸಿನ, ಬುದ್ಧಿಯ ಒಡೆಯ ಗಣಪತಿ. ಗಣಾನಾಂ ಪತಿ. ನಾವು ಹೇಳುವಂತದ್ದೆ ಇದೆ – ಗಣಾನಾಂ ತ್ವಾ ಗಣಪತಿಗುಂ ಹವಾಮಹೆ ಕವಿಂ ಕವೀನಾಂ ಉಪಮಶ್ರ ವಸ್ತಮಮ್ ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆನಃ ಶ್ರುಣ್ವನ್ನೋತಿ ಭಿಃಸೀಧ ಸಾಧನಮ್. ಮಹಾಗಣಪತಯೇ ನಮಃ. ಆ ಗಣಪತಿಯ ಒಂದು ಕಲ್ಪನೆ ನಮ್ಮ ಋಷಿಗಳು ಕಂಡುಕೊಂಡಂತ ಪರಮಾತ್ಮನ ಒಂದು ದೃಷ್ಟಿ ಅಪೂರ್ವವಾದದ್ದು. ಅದು ಹೊರಗಿನ […]

ಪರಮಪೂಜ್ಯ ಶ್ರೀ ಶ್ರೀ ರವಿಶಂಕರ್ ಗುರೂಜಿ

ಗಣಪತಿ ಹಬ್ಬದಲ್ಲಿ ಪರಿಸರದ ಸಂರಕ್ಷಣೆ ಬಗ್ಗೆ ನಾವು ಹೆಚ್ಚಿನ ಗಮನ ಕೊಡಬೇಕು. ಬಣ್ಣ ಹಚ್ಚಿರುವ ಗಣಪತಿಯನ್ನ ವಿಸರ್ಜನೆ ಮಾಡಬಾರದು. ವಿಸರ್ಜನೆ ಮಾಡುವ ಹಾಗಿದ್ದರೆ , ನೈಸರ್ಗಿಕವಾದ ಬಣ್ಣಗಳ್ಳನ್ನ ಉಪಯೋಗಿಸಿದ ಗಣಪತಿಯನ್ನ ಮಾತ್ರ ವಿಸರ್ಜಿಸಬೇಕು. ಅಥವ ಪೈಂಟ್ ಬೇಕಾಗಿಲ್ಲ ನೋಡಿ, ಈ ಆನೆ ನೋಡಿ ಒಂದೇ ಬಣ್ಣ, ಒಂದೇ ಬಣ್ಣದ ನೈಸರ್ಗಿಕವಾದ ಮಣ್ಣಿನ ಬಣ್ಣದ ಗಣಪತಿಯನ್ನಿಟ್ಟು ಪೂಜೆ ಮಾಡಿ. ಯಾಕೆ ಅಂದರೆ, ಈ ಪೈಂಟೆಲ್ಲಾ ಹಾಕಿ, ಗಂಗೆ ಭವಾನಿಯನ್ನ ಪ್ರದೂಷಣ ಮಾಡಬಾರದು. ಗಣಪತಿ ವಿಸರ್ಜನೆಗು ಮೊದಲು, ಗಂಗಭವಾನಿಯನ್ನ ಪೂಜೆ […]

ಪರಮಪೂಜ್ಯ ಡಾ|ಶ್ರೀ ಶಿವಮೂರ್ತಿ ಮುರುಘ ಶರಣರು

ಭಾರತಕ್ಕೆ ಒಂದು ಭವ್ಯ ಪರಂಪರೆ ಇದೆ.ಅಂತಹ ಭವ್ಯ ಪರಂಪರೆಯನ್ನು ಅವಲಂಬಿಸಿ ನಮ್ಮ ದೇಶ, ನಾವು ಮುಂದುವರಿಯುತ್ತಾ ಇದ್ದೀವಿ. ಎಲ್ಲಕ್ಕಿಂತ ಮುಖ್ಯವಾಗಿ ಒಂದು ಸಾಂಸ್ಕೃತಿಕವಾದ ಹಿನ್ನಲೆಯನ್ನ ಗಮನಿಸಲಿಕ್ಕೆ ಸಾಧ್ಯತೆ ಇದೆ. ಈ ಒಂದು ಸಾಂಸ್ಕೃತಿಕವಾದ ಹಿನ್ನಲೆಯಲ್ಲಿ ಹಬ್ಬಗಳ ಆಚರಣೆಯನ್ನ ನಾವು ನೋಡುತ್ತ ಇದ್ದೀವಿ, ನಮ್ಮ ಜನ ಅವುಗಳನ್ನ ಆಚರಿಸುತ್ತಾ ಇದ್ದಾರೆ. ಆದರೇ ನಾವು ಇವತ್ತು ಹಬ್ಬಗಳನ್ನ ಸಾಂಸ್ಕೃತಿಕ ಹಿನ್ನಲೆಯೊಂದಿಗೆ ಪರಿಸರ ರಕ್ಷಣೆಯ ಹಿನ್ನಲೆಯನ್ನಿಟ್ಟುಕೊಂಡು  ಆಚರಣೆ ಮಾಡಿದರೆ, ಅದು ಬಹಳ ಖುಷಿಯನ್ನು ಕೊಡುತ್ತದೆ. ಇತ್ತೀಚೆಗೆ ಏನಾಗಿದೆಯೆಂದರೆ ಹಬ್ಬ ಹರಿದಿನಗಳಲ್ಲಿಯೂ, ವಿಕೃತವಾಗಿರುವ […]

ಪರಮಪೂಜ್ಯ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ

ಯೂಥ್ ಫಾರ್ ಸೇವ ಸಂಸ್ಥೆಯವರು ಪರಿಸರ ಗಣಪತಿಯ ಬಗ್ಗೆ ಜಾಗೃತಿಯನ್ನ ಮೂಡಿಸತಕ್ಕಂತಹ ಕಾರ್ಯಕ್ರಮ, ಇವತ್ತಿನ ಕಾಲಕ್ಕೆ ಬಹಳ ಅಗತ್ಯ ಹಾಗೂ ಅನಿವಾರ್ಯವಾಗಿದೆ. ಮೊದಲು,  ಊರಿಗೊಂದು ಗಣಪತಿಯನ್ನ ಇಡುತ್ತಾ ಇದ್ದರು ಅಥವ ಕೆಲುವು ಊರುಗಳಲ್ಲಿ ಇಡುತ್ತಾನೆ ಇರಲ್ಲಿಲ್ಲಾ, ಹಾಗಾಗಿ ಕೆಲವೇ ಕೆಲವು ಗಣಪತಿ ಮೂರ್ತಿಯನ್ನು ಮಾಡುತ್ತಾ ಇದ್ದಿದ್ದರಿಂದ ಅಂತಹ ತೊಂದರೆಗಳು ಆಗುತ್ತಾ ಇರಲ್ಲಿಲ್ಲ. ಈಗ ಪಟ್ಟಣದಲ್ಲಿ ನೋಡಿದರೆ ಒಂದೊಂದು ರಸ್ತೆಯಲ್ಲೂ  ಸಾವಿರಾರು,  ಬಣ್ಣದ ಗಣಪತಿಗಳನ್ನಾ ನಾವು ನೋಡುತ್ತಾ ಇದ್ದೀವಿ, ಹಾಗೂ ಬೃಹದಾಕಾರವಾಗಿ ಎಷ್ಟು ಸಾಧ್ಯವೋ ಅಷ್ಟು ದೊಡ್ಡದಾಗಿ ಮಾಡುವಂತಹ […]

ಪರಮಪೂಜ್ಯ ಸ್ವಾಮಿ ಹರ್ಷಾನಂದಜಿ

ಶ್ರೀ ಬಾಲಗಂಗಾಧರ್ ತಿಲಕರ ಪ್ರಯತ್ನಗಳಿಂದ ಗಣಪತಿ ಹಬ್ಬಕ್ಕೆ ಒಂದು ಸಾಮಾಜಿಕ ಆರಾಮದ ಮೆರಗು ತಂದಿದೆ. ಈ ಹಬ್ಬವು ನಾಡಿನ ಎಲ್ಲಾ ಭಾಗಗಳಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಹೆಚ್ಚು ಆಚರಿಸಲಾಗುತ್ತಿದೆ. ನಮ್ಮ ಸಂಪ್ರದಾಯದ ಪ್ರಕಾರ,ಕೆರೆ ಮುಂತಾದ ನೀರಿನ ಮೂಲಗಳಲ್ಲಿರುವ ಮೃತ್ತಿಕೆಯಿಂದ ಗಣಪತಿಯ ವಿಗ್ರಹವನ್ನು ತಯಾರಿಸಬೇಕು.ಇತ್ತೀಚಿನ ದಿನಗಳಲ್ಲಿ,ಗಣಪತಿಯ ವಿಗ್ರಹಗಳಿಗೆ ಹಚ್ಚುವ ಬಣ್ಣಗಳಲ್ಲಿರುವ ಮಾರಕ ವಸ್ತುಗಳಿಂದ ಪರಿಸರಕ್ಕೆ ಹಾನಿಯಾಗುತ್ತಿದೆ.ಈ ರೀತಿಯ ಕೃತಕ ಬಣ್ಣಗಳ ಉಪಯೋಗ ನಿಲ್ಲಿಸಿ, ನೈಸರ್ಗಿಕವಾಗಿ ದೊರೆಯುವ ಬಣ್ಣಗಳನ್ನ ಉಪಯೋಗಿಸ ಬೇಕು, ಇಲ್ಲವಾದರೆ, ಬಣ್ಣಗಳಿಲ್ಲದ ವಿಗ್ರಹಗಳನ್ನು ಉಪಯೋಗಿಸಬೇಕು. ಗಣಪತಿ ಉತ್ಸವದ […]

ಶತಾವಧಾನಿ ಡಾ|ಆರ್.ಗಣೇಶ್

ನಾವು ಗಣಪತಿಯನ್ನು ಪೂಜಿಸಿದಾಗ ನಾವು ಭೂತಾಯಿಯನ್ನು ಪೂಜಿಸುತ್ತಿವೆ.ಗಣಪತಿ ಕೃಷಿಯ ದೇವತೆ , ಅವನ ರೂಪದಲ್ಲಿ ನಾವು ಇದನ್ನು ನೋಡಬಹುದು. ಎರಡು ಮೊರ – ಎರಡು ದೋಡ್ಡ ಕಿವಿಗಳು, ಒಂದು ನೇಗಿಲು – ದಂತ, ನೀರು ಸರಬರಾಜಿಗೆ – ಸೊಂಡಿಲು. ಗಣಪತಿಯ ವಿಗ್ರಹಗಳನ್ನು ಮೃತ್ತಿಕೆಯಿಂದ ತಯಾರಿಸಬೇಕು. ನಿಮ್ಮ ಕೈಯಿಂದಲೇ ಮಾಡಿದ ವಿಗ್ರಹಳನ್ನು ಪೂಜಿಸಿದರೆ ಶ್ರೇಷ್ಠ, ಅದರಲ್ಲಿ ಯಾವುದೇ ತೊಡಕು ಇದ್ದರೂ ಪರವಾಗಿಲ್ಲಾ. ಆಗಮಗಳ ಪ್ರಕಾರ ತುಂಬಾ ದೋಡ್ಡ ಗಾತ್ರದ ವಿಗ್ರಹಗಳನ್ನು ನಿರ್ಮಿಸಬಾರದು. ಪೂಜೆ ಮಾಡಿದ ವಿಗ್ರಹದ ಗಾತ್ರದ ಹತ್ತುಪಟ್ಟಷ್ಟು […]

ನಮ್ಮ ಬಗ್ಗೆ

ಯೋಜನೆ ಪ್ರಾರಂಭ ಸಹಬಾಗಿಥ್ವ ಶ್ರೀ ಪೇಜಾವರ ಅಧೋಕ್ಷಜ ಮಠ ಇವರ ಸಹಕಾರದೊಂದಿಗೆ ಸಂಶೋದನೆ ಮತ್ತು ವಿಷಯ ಸಂಗ್ರಹ ಶತಾವಧಾನಿ ಡಾ| ಅರ್. ಗಣೇಶ್ ವಾಗ್ಮಿ, ಬಹು ಬಾಷಾ ವಿದ್ವಾಂಸರು ಡಾ| ಹರೀಶ್ ಭಟ್ ಸದಸ್ಯರು, ಜೀವ ವೈವಿಧ್ಯ ನಿರ್ವಹಣ ಸಮಿತಿ ಬಿಬಿಎಂಪಿ, ಬೆಂಗಳೂರು www.asima.org.in ಡಾ| ನಾ ಸೋಮೇಶ್ವರ ವೈದರು, ಲೇಖಕರು www.yakshaprashne.org ಶ್ರೀ ಏನ್ . ಶಶಿಧರ ಸಂಚಾಲಕರು, ಇಕೋ-ಗಣೇಶ ಯೋಜನೆ ರೀಜನಲ್ ಡಿಸೈನ್ ಅಂಡ್ ಟೆಕ್ನಿಕಲ್ ಡೆವೆಲಪಮೆಂಟ್ ಸೆಂಟರ್ ( ಟೆಕ್ನಿಕಲ್ ವಿಂಗ್ ), […]